(Drawing courtesey: Shri Umesh B.V)
ಈ ಚಿತ್ರಕ್ಕೆ ನನ್ನ ಕಲ್ಪನೆ:
ಗಣೇಶ:
|ಅಮ್ಮ! ನಿನ್ನ ಸೇರಲೆಂದು ಬಂದೆ ನನ್ನ ವಾಹನವನ್ನೆರಿ|
|ಹಿಂಸಿಸುತ್ತಿರುವರು ನನ್ನಟಿ.ವಿ. ಚಾನ್ನೆಲ್ಗಳೆಲ್ಲಾ ಸೇರಿ|
|ದಿಕ್ಕೇ ತೋಚದಂತಾಗಿದೆ ನನ್ನ ವಾಹನವ ನಿಂತಿರಲು ಬೆದರಿ|
|ನೀನೇ ನನಗೆ ದಾರಿ ತೋರು ಎನ್ನಮ್ಮ ಗೌರಿ|
ಗೌರಿ:
|ನಿನಗೆ ದಾರಿ ನಾ ತೋರಬೇಕೇ ಓ ನನ್ನ ಮುದ್ದು |
|ಮೌನವಾಗಿ ಬಂದುಬಿಡು ಅಲ್ಲಿಂದ ಎದ್ದು|
|ಭಕ್ತರೆಲ್ಲ ಕಾಯುತ್ತಿರುವರು ಪೂಜೆಗಾಗಿ ನಿನ್ನ|
|ವರಸಿದ್ಧಿ ವಿನಾಯಕನಾಗಿ ಹರಸು ಎಲ್ಲರನ್ನ|
ಎಲ್ಲರಿಗೂ ಆ ವರಸಿದ್ಧಿ ವಿನಾಯಕನು ಶುಭವನ್ನುಂಟು ಮಾಡಲಿ
No comments:
Post a Comment