Wednesday, August 31, 2022

Ganesha In limelight


(Drawing courtesey: Shri Umesh B.V)

ಈ ಚಿತ್ರಕ್ಕೆ ನನ್ನ ಕಲ್ಪನೆ:

ಗಣೇಶ:

|ಅಮ್ಮ! ನಿನ್ನ ಸೇರಲೆಂದು ಬಂದೆ ನನ್ನ ವಾಹನವನ್ನೆರಿ|

|ಹಿಂಸಿಸುತ್ತಿರುವರು ನನ್ನಟಿ.ವಿ. ಚಾನ್ನೆಲ್ಗಳೆಲ್ಲಾ ಸೇರಿ|

|ದಿಕ್ಕೇ ತೋಚದಂತಾಗಿದೆ ನನ್ನ ವಾಹನವ ನಿಂತಿರಲು ಬೆದರಿ|

|ನೀನೇ ನನಗೆ ದಾರಿ ತೋರು ಎನ್ನಮ್ಮ ಗೌರಿ|


ಗೌರಿ:

|ನಿನಗೆ ದಾರಿ ನಾ ತೋರಬೇಕೇ ಓ‌ ನನ್ನ ಮುದ್ದು |

|ಮೌನವಾಗಿ ಬಂದುಬಿಡು ಅಲ್ಲಿಂದ ಎದ್ದು|

|ಭಕ್ತರೆಲ್ಲ ಕಾಯುತ್ತಿರುವರು ಪೂಜೆಗಾಗಿ ನಿನ್ನ|

|ವರಸಿದ್ಧಿ ವಿನಾಯಕನಾಗಿ ಹರಸು ಎಲ್ಲರನ್ನ|


ಎಲ್ಲರಿಗೂ ಆ ವರಸಿದ್ಧಿ ವಿನಾಯಕನು ಶುಭವನ್ನುಂಟು ಮಾಡಲಿ

No comments:

Post a Comment